Wednesday 22 July 2015

ರೈತರ ಆಶತ್ಮಹತ್ಯೆ ತಡೆಯಲು ಹೋಮ

ಮೈಸೂರು,ಜು.22- ರಾಜ್ಯದಲ್ಲಿ ರೈತರು ದಿನೇ ದಿನೇ ಆತ್ಮಹತ್ಯೆ ಮಾಡಿಕೊಳ್ಳುತಿರುವ್ಯದರಿಂದ ಸಾರ್ವಜನಿಕರು ಆತಂಕಗೋಂಡಿದ್ದು, ರೈತರ ಆತ್ಮಹತ್ಯೆಯನ್ನು ತಡೆಯುವ ಸಲುವಾಗಿ ಹಾಗೂ ಭಗವಂತನು ಆತ್ಮಸ್ಥೈರ್ಯ ಕಲ್ಪಿಸಲಿ ಎಂದು ಒತ್ತಾಯಿಸಿ  ಮೈಸೂರು ನಗರದ ಅಭಿನವ ಬ್ರಾಹ್ಮಣ ಸಮಾಜ ವತಿಯಿಂದ ಜೆಎಲ್‍ಬಿ ರÀಸ್ತೆÉಯಲ್ಲಿರುವ ಅಮೃತೇಶ್ವರಸ್ವಾಮಿ ದೇವಸ್ಥಾನದಲ್ಲಿ ಇಂದು ವಿಷೇಶ ಪ್ರಜೆ ಹಾಗೂ ಹೊಮವನ್ನು ನಡೆಸಲಾಯಿತು.
 ರಾಜ್ಯದಲ್ಲಿ ಅನ್ನದತರು ಸಂಕಷ್ಟಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ರೈತರ ಹಿತ ಕಾಪಾಡಬೇಕಾದ ಸರ್ಕಾರ ಗಳು ರೈತರ ಸಮಸ್ಯೆಗಳನ್ನು  ಅರಿವಲ್ಲಿ ವಿಫಲವಾಗಿದೆ. ಇಚಿತಹ ಸನ್ನಿವೇಸದಲ್ಲಿ ರೈತರಲ್ಲಿ ಆತ್ಮ ಸ್ಥೈರ್ಯತುಂಲು, ಅವರ ಕಷ್ಟಗಳನ್ನು ಪರಿಹರಿಸಲು ಹಾಗೂ ಅವರು ಅಪಮೃತ್ಯುಗೊಳಪಡುವುದನ್ನು ತಡೆಯಲು ದೈವಾನುಗ್ರಹಕ್ಕಾಗಿ ಇಂದು ನಗರದ ದಿವಾನ್ಸ್ ರಸ್ತೆಯಲ್ಲಿರುವ ಆಮೃತೇಶ್ವರ ದೇವಸ್ಥಾನದಲ್ಲಿ ರೈತರ ಏಳಿಗೆಗಾಗಿ ವಿಶೇಷ ಪ್ರಜೆ- ಪ್ರಾರ್ಥನೆ, ಹಾಗೂ ಲಕ್ಕಷ್ಮೀನಾರಾಯಣ ಅಷ್ಟಾಕ್ಷರಿ ಮತ್ರ ಪಠಣ, ಅಪಮೃತ್ಯು ಂಜೀವಿನಿ ಮೃತ್ಯುಂಜಯ ಹೋಮಗಳನ್ನು ನಡೆಸಲಾಯಿತು.
 ಮೈ-ಕುಮಾರ್ ನೇತೃತ್ವದಲ್ರ್ಲೆಇ ನಡೆದ ಈ ಹೋಮದಲ್ಲಿ ಹೆಚ್.ಎನ್. ಶ್ರೀದರ್‍ಮೂರ್ತಿ, ರಾಕೇಶ್‍ಭಟ್, ವಿಕ್ರಮ್ ಸ್ಭೆರಿದಂತೆ ಹಲವಾರು ಮಂದಿ ಬಾಗವಹಿಸಿದ್ದರು.

ಕೋರಂ ಇಲ್ಲದ ಕಾರಣ ಜಿ. ಪಂ. ಸಭೆ ಮುಂದಕ್ಕೆ
ಮೈಊರು,ಜು,22- ಮೈಸೂರು ಜಿಲ್ಲಾಪಂಚಾಯಿತಿ ಆಮಾನ್ಯ ಸಭೆ ನಡೆಸಲು ಇಂದು ಎಂದಿನಂತೆ 11 ಗಂಟೆಗೆ ಸೇರಿತ್ತು, ಸುಮಾರು ಅರ್ಧ ಗಂಟೆಯಾದರೂ ವಿರೋಧ ಪಕ್ಷದ ಸದಸ್ಯರುಗಳು ಸಭೆಗೆ ಹಾಜರಾಗಲಿಲ್ಲ, ಇದರಿಂದ ಅದ್ಯಕ್ಷೆ ಪುಷ್ಪಾ ಅಮರ್‍ನಾಥ್ ಸಭೆಗೆ ಕೋರಂ ಇಲ್ಲೊದ ಕಾರಣ ಇಂದು ನಡೆಯ ಬೇಕಾಗಿದ್ದ ಸಭೆಯನ್ನು ಬೇರೊಂದು ದಿನಕ್ಕೆ ಮುಂದೂಡಿದರು.
  ಈ ಹಿಂದೆ ಸಬೇ ಏರಿದಾಗ ಆಗಲೂ ವಿರೋಧ ಪಕ್ಷದ ಸದಸ್ಯರುಗಳು ಗೈರು ಹಾಜರಾಗಿದ್ದರು ಆಗಲೂ ಸಭೆಯನ್ನು ಮುಂದೂಡಲಾಗಿತ್ತು, ಇಂದು ಹಲವರು ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಲು ಸಭೆಗೆ ಸದಸ್ಯರುಗಳನ್ನು ಆಹ್ವಾನಿಸಲಾಗಿತ್ತಾದರೂ ಇಂದೂ ಸಹ ಅದೇರೀತಿ ನಡೆದುಕೊಂಡಿದ್ದಾರೆ, ಎಂದು ಸಭೆಯನ್ನು ಮುಂದೂಡಿದರು. ನಂತರ ಅಧ್ಯಕ್ಷರು ಮಾತನಾಡಿ ವಿರೋಧ ಪಕ್ಷದ ಸದಸ್ಯರುಗಳು  ಎರಡುಬಾರಿ ಸಭೆ ಮುಂದೂಡಲು ಈ ರೀತಿ  ನಡೆದುಕೊಂಡಿದ್ದಾರೆ, ಮುಂದೆಯೂ ರೀತಿ ನಡೆದುಕೊಂಡರೆ  ಸಭೆಗೆ ಹಾಜರಾಗದ ಸದಸ್ಯರುಗಳÀ ವಿರುದ್ದ ಕ್ರಮಜರುಗಿಸಲಾಗುವುದು ಎಂದು ಎಚ್ಚರಿಸಿದರು.

No comments:

Post a Comment