Saturday 5 July 2014

ಮೈಸೂರು ಸಕ್ಕರೆ ಕಂಪನಿಯ ಪರಿಶಿಷ್ಠ ಜಾತಿ ವರ್ಗದವತಿಯಿಂದ ಡಾ.ಅಂಬೇಡ್ಕರ್ ಜಯಂತಿ.

ಮೈಸೂರು ಸಕ್ಕರೆ ಕಂಪನಿಯ ಪರಿಶಿಷ್ಠ ಜಾತಿ ವರ್ಗದವತಿಯಿಂದ ಡಾ.ಅಂಬೇಡ್ಕರ್ ಜಯಂತಿಯನ್ನ ಆಚರಿಸಿದರು.ಸಂದರ್ಭದಲ್ಲಿ ಸಂಸದ ಸಿ.ಎಸ್.ಪುಟ್ಟರಾಜು ರವರನ್ನ ಲೊಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಸನ್ಮಾನಿಸಿದರು.

No comments:

Post a Comment