Wednesday 30 July 2014

ಬೆಂಗಳೂರು-ವಿಧಾನ ಸೌದದಲ್ಲಿ 2ರೂಗೆ 20ಲೀಟರ್ ಶುದ್ದ ಕುಡಿಯುವ ನೀರು ಯೋಜನೆಯ ಘಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ.

ಬೆಂಗಳೂರು-ವಿಧಾನ ಸೌದದಲ್ಲಿ 2ರೂಗೆ 20ಲೀಟರ್ ಶುದ್ದ ಕುಡಿಯುವ ನೀರು ಯೋಜನೆಯ ಘಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.ಸಂದರ್ಭದಲ್ಲಿ ಗ್ರಾಮೀಣಾಭಿವೃದ್ದಿ ಸಚಿವ ಹೆಚ್.ಕೆ.ಪಾಟಿಲ್,ವಾರ್ತಾಸಚಿವ ರೋಷನ್ ಬೇಗ್,ಡಿ.ಹೆಚ್.ಶಂಕರಮೂರ್ತಿ,ಸ್ವೀಕರ್ ಕಾಗೋಡು ತಿಮ್ಮಪ್ಪ ಉಪಸ್ಥಿತರಿದ್ದರು.

No comments:

Post a Comment