Thursday 25 December 2014

ಮೈಸೂರು -ಸುದ್ದಿ ಚಿತ್ರಗಳು.



ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ ಶ್ರೀನಿವಾಸ್ ಪ್ರಸಾದ್ರವರು  ಬಿಷಪ್ ಹೌಸ್‍ನಲ್ಲಿ ಕ್ರೈಸ್ತ ಧರ್ಮಗುರು ಥಾಮಸ್ ವಾಜ್ ಪಿಳೈರವರಿಗೆ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಹೂಗುಚ್ಚ ನೀಡಿ ಶುಭಾಷಯ ಕೋರಿದರು. ಚಿತ್ರದಲ್ಲಿ ಶಾಸಕ ತನ್ವೀರ್ ಸೇಠ್, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮೋಹನ್ ಕುಮಾರ್ ಹಾಗೂ  ಕಾಂಗ್ರೆಸ್ ಮುಖಂಡರುಗಳು ಹಾಗೂ ಕಾರ್ಯಕರ್ತರು ಇದ್ದಾರೆ.

No comments:

Post a Comment