Wednesday 10 December 2014

ನವ ದೆಹಲಿಯಲ್ಲಿ ಕರ್ನಾಟಕ ಕಾಂಗ್ರೇಸ್ ಸಂಸದರ ನಿಯೋಗ ಕೇಂದ್ರ ಕೃಷಿ ಸಚಿವ ರನ್ನ ಭೇಟಿ ಮಾಡಿ ಬರ ನಿರ್ವಾಹಣೆಗೆ 779.20 ಕೋಟಿ ಮತ್ತು ಪರಿಯಾಯ ಬೆಳೆಗೆ ಹಾಗೂ ತೆಂಗು ನಾಟಿಗೆ ಹೆಚ್ಚು ಹಣ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು. ಸಂದರ್ಭದಲ್ಲಿ ಚಾಮರಾಜನಗರ ಸಂಸದ ಧೃವನಾರಾಯಣ್,ಕನಕಪುರ ಸಂಸದ ಡಿ.ಕೆ.ಸುರೇಶ್,ತುಮಕೂರು ಸಂಸದ ಎಸ್.ಪಿ.ಮುದ್ದಹನುಮೇಗೌಡ,ಬಿ.ಎನ್.ಚಂದ್ರಪ್ಪ,ಬಿ.ವಿ.ನಾಯಕ್.ನಳಿನ್ ಕುಮಾರ್ ಕಟಿಲು,ಉಪಸ್ಥಿತರಿದ್ದರು.

ನವ ದೆಹಲಿಯಲ್ಲಿ ಕರ್ನಾಟಕ ಕಾಂಗ್ರೇಸ್ ಸಂಸದರ ನಿಯೋಗ ಕೇಂದ್ರ ಕೃಷಿ ಸಚಿವ ರನ್ನ ಭೇಟಿ ಮಾಡಿ ಬರ ನಿರ್ವಾಹಣೆಗೆ 779.20 ಕೋಟಿ ಮತ್ತು ಪರಿಯಾಯ ಬೆಳೆಗೆ ಹಾಗೂ ತೆಂಗು ನಾಟಿಗೆ  ಹೆಚ್ಚು ಹಣ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು. ಸಂದರ್ಭದಲ್ಲಿ ಚಾಮರಾಜನಗರ ಸಂಸದ ಧೃವನಾರಾಯಣ್,ಕನಕಪುರ ಸಂಸದ ಡಿ.ಕೆ.ಸುರೇಶ್,ತುಮಕೂರು ಸಂಸದ ಎಸ್.ಪಿ.ಮುದ್ದಹನುಮೇಗೌಡ,ಬಿ.ಎನ್.ಚಂದ್ರಪ್ಪ,ಬಿ.ವಿ.ನಾಯಕ್.ನಳಿನ್ ಕುಮಾರ್ ಕಟಿಲು,ಉಪಸ್ಥಿತರಿದ್ದರು.

No comments:

Post a Comment