Monday 6 April 2015

ಮೈಸೂರು ಸಂಸದ ಪ್ರತಾಪ್ ಸಿಂಹರವರ ಪ್ರವಾಸ.

ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ರವರು  ಇಂದು ಮೈಸೂರು ಜಿಲ್ಲೆ, ಚಾಮರಾಜ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ.  ಕ್ಷೇತ್ರ ವ್ಯಾಪ್ತಿಯ ಕಛೇರಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕೂಂದುಕೊರತೆಗಳನ್ನು ವಿಚಾರಿಸಲಿದ್ದು, ಸರ್ವಾಜನಿಕರು ಈ ವೇಳೆಯಲ್ಲಿ ತಮ್ಮ  ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಮಾನ್ಯ ಸಂಸದರು ತಿಳಿಸಿರುತ್ತಾರೆ.

No comments:

Post a Comment