Wednesday 28 September 2016

 ನಾಡ ಹಬ್ಬ ದಸರಾ ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯರವರನ್ನ ದಸರಾ ಸಮಿತಿಯು ಫಲ ತಾಂಬೂಲ ನೀಡಿ ಆಹ್ವಾನಿಸಿತು ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ,ಹೆಷ್.ಎಸ್.ಮಹದೇವ್ ಪ್ರಸಾದ್,ಮುಖ್ಯಮಂತ್ರಿಗಳ ಕಾರ್ಯದರ್ಶಿ ರಾಮಯ್ಯ, ಮೇಯರ್ ಬಿ.ಎಲ್.ಬೈರಪ್ಪ,ಜಿಲ್ಲಾಧಿಕಾರಿ ರಂದೀಪ್,ಮಹಾನಗರ ಪಾಲಿಕೆಯ ಉಪ ಆಯುಕ್ತ ರಾಜು,ಮತ್ತಿತರರು ಇದ್ದರು.



No comments:

Post a Comment