Tuesday 15 September 2015

 ಉತ್ತರ ಕರ್ನಾಟಕ ಕಳಸಾ ಬಂಡೂರಿ ಯೋಜನೆ, ರೈತರ ಸಾಲ ಮನ್ನಾ, ಗೋವಾ ಸರ್ಕಾರದ ವಿರುದ್ಧ ಸೆ.26ರಂದು ಕರ್ನಾಟಕ ಬಂದ್‍ಗೆ ಆಗ್ರಹಿಸಿ ಕನ್ನಡ ಒಕ್ಕೂಟ ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದರು. ವಾಟಾಳ್‍ನಾಗರಾಜು, ಸಾ.ರಾ.ಗೋವಿಂದ್, ಗಿರೀಶ್‍ಗೌಡ, ಪಾರ್ಥಸಾರಥಿ, ಎಚ್.ಡಿ.ಜಯರಾಂ ಇತರರಿದ್ದಾರೆ.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಟಾಸ್ಕ್‍ವರ್ಕ್ ದಿನಗೂಲಿ ನೌಕರರು ನಡೆಸುತ್ತಿರುವ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲಾ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಬಿ.ಎಂ. ಅಪ್ಪಾಜಪ್ಪ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಶಿವಲಿಂಗಯ್ಯ, ಗಿರೀಗೌಡ ಇತರರಿದ್ದಾರೆ.

No comments:

Post a Comment