Thursday 26 February 2015

ಮಂಡ್ಯದ ಕಾವೇರಿ ನೀರಾವರಿ ಕಾರ್ಯಪಾಲಕ ಅಭಿಯಂತರರ ಕಛೇರಿಯಲ್ಲಿ ಮದ್ದೂರು ಶಾಸಕಾಂಗದ ಡಿ.ಸಿ.ತಮ್ಮಣ್ಣರವರು ಮದ್ದೂರು ಕ್ಷೇತ್ರಕ್ಕೆ ಸಂಬಂಧಪಟ್ಟ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.ಕಾರ್ಯಪಾಲಕ ಅಭಿನಯಂತರ ಕೆ.ಬಸವರಾಜೆಗೌಡ ಮತ್ತಿತರು ಇದ್ದರು.

No comments:

Post a Comment