Monday 26 January 2015

ಮಂಡ್ಯದ ಸರ್ ಎಂ ವಿ.ಕ್ರೀಡಾಂಗಣದಲ್ಲಿ ನಡೆದ ೬೬ ಗಣ ರಾಜ್ಯೊತ್ಸವ ಕಾರ್ಯಕ್ರದಲ್ಲಿ ಸಚಿವ ಅಂಬರೀಷ್ ದ್ವಜಾರೋಹಣ ಮಾಡಿದರು.



ಮಂಡ್ಯದ ಸರ್ ಎಂ ವಿ.ಕ್ರೀಡಾಂಗಣದಲ್ಲಿ ನಡೆದ ೬೬ ಗಣ ರಾಜ್ಯೊತ್ಸವ ಕಾರ್ಯಕ್ರದಲ್ಲಿ ಸಚಿವ ಅಂಬರೀಷ್ ದ್ವಜಾರೋಹಣ ಮಾಡಿದರು. ಸಂದರ್ಭದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಭೂಷಣ್ ಗಿ ಬೋರಸೆ,ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರರಾದ ಶಂಕರೇಗೌಡರವರನ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಉಪಸ್ತಿತರಿದ್ದರು.

No comments:

Post a Comment