Friday 21 March 2014

ಮೈಸೂರು -ಹೆಚ್.ವಿಶ್ವನಾಥ್ ನಾಮಪತ್ರ ಸಲ್ಲಿಕೆ.



ಮೈಸೂರು ಲೋಕಸಭಾ ಕ್ಷೇತ್ರದ ಕಾಂಗೈ ಅಭ್ಯರ್ಥಿಯಾಗಿ ಅಡಗೂರು ವಿಶ್ವನಾಥ್ ಚುನಾವಣಾಧಿಕಾರಿ ಸಿ.ಶಿಖಾ ರವರಿಗೆ ನಾಮಪತ್ರ ಸಲ್ಲಿಸಿದರು.ಚಿತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್.ವಿಧಾನ ಪರಿಷತ್ ಸದಸ್ಯ ದರ್ಮಸೇನಾ.ಶಾಸಕ ತನ್ವಿರ್ ಸೇಠ್, ಕೊಡಗು ಕಾಂಗೈ ಅಧ್ಯಕ್ಷ ಪ್ರದೀಪ್ ಇದ್ದಾರೆ.ಚಿತ್ರ.ಪ್ರಗತಿ ಗೋಪಾಲಕೃಷ್ಣ.

No comments:

Post a Comment