Monday 24 March 2014

ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ನಾಮ ಪತ್ರ ಸಲ್ಲಿಸಿದರು.

 ಸ್ವೇತ ವರ್ಣ ಪಂಚೆದಾರಿಗಳಾಗಿ ಬಂದ  ಜೆಡಿಎಸ್ ನಾಯಕರಾದ ಎನ್.ಚಲುವರಾಯಸ್ವಾಮಿ.ಡಿ.ಸಿ.ತಮ್ಮಣ್ಣ.ಸಾರಾ.ಮಹೇಶ್,ಅನ್ನದಾನಿ ಜೊತೆ ಮಂಡ್ಯ ಚುನಾವಣಾಧಿಕಾರಿಗಳಿಗೆ  ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸಿ.ಎಸ್.ಪುಟ್ಟರಾಜು ನಾಮ ಪತ್ರ ಸಲ್ಲಿಸಿದರು.

No comments:

Post a Comment