Sunday 23 March 2014

mysore-94th annunal convocation.


ಮೈಸೂರಿನಲ್ಲಿ ನಡೆದ ಮೈವಿವಿ ೯೪ನೇ ವಾರ್ಷಿಕ ಘಟಿಕೋತ್ಸದಲ್ಲಿ ಪ್ರಧಾನ ಮಂತ್ರಿಗಳ ಸಲಹೆಗಾರ ಪದ್ಮಭೂಷಣ ಡಾ.ಶ್ಯಾಮ್ ಪಿತ್ರೋಡ,ಖ್ಯಾತ ಸಾಹಿತಿ ಪದ್ಮಶ್ರೀ ದೇವನೂರು ಮಹದೇವು,ವೈ.ಕೆ.ಪುಟ್ಟಸ್ವಾಮಿಗೌಡ ರವರಿಗೆ ಗೌರವ ಡಾಕ್ಟರೇಟ್ ನ್ನ ರಾಜ್ಯಪಾಲ ಹಂಸರಾಜ್ ಭಾರದ್ವಜ್ ನೀಡಿದರು

No comments:

Post a Comment