Saturday 11 January 2014

ಟಿ.ನರಸಿಪುರ.ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ





ತಿ. ನರಸಿಪುರ  ರಸ್ತೆಯಲ್ಲಿ  ಮರಳು ಅಕ್ರಮ  ಸಾಗಣೆ  ತಡೆಯಲು ತೂಕದ  ಯಂತ್ರ ವನ್ನು  ಸ್ಥಾಪಿಸುವ  ಅಗತ್ಯ  ಇದೆ ಎಂದು ಗಣಿ  ಮತ್ತು  ಭೂ ವಿಜ್ಞಾನ  ಇಲಾಖಾ  ಅಧಿಕಾರಿ ಗಳು  ಹೇಳಿದಾಗ , ಇದಕ್ಕೆ  ಸಮ್ಮತಿಸಿದ ಜಿಲ್ಲಾಧಿ ಕಾರಿ  ಸಿ. ಶಿಖಾ  ಅವರು  ಸ್ಥಳ  ಗುರುತಿಸಲು  ಸೂಚನೆ  ನೀಡಿದರು .
ಸೋಮವಾರ  ಜಿಲ್ಲಾ  ಮರಳು  ಉಸ್ತುವಾರಿ  ಸಮಿತಿ  ಸಭೆ  ಕರೆಯಲಾಗಿದ್ದು, ಇತರ  ಸಮಸ್ಯೆಗಳ  ಬಗ್ಗೆ  ಚರ್ಚಿಸುವುದಾಗಿ  ಜಿಲ್ಲಾಧಿಕಾರಿ ಗಳು  ತಿಳಿಸಿದರು.
ಸಭೆಯಲ್ಲಿ  ಜಿಲ್ಲಾ  ಪೋಲಿಸ್  ವರಿಷ್ಠ  ಅಧಿಕಾರೀ  ,ಮೈಸೂರು  ಹಾಗು  ಹುಣಸೂರು  ಉಪ ವಿಭಾಗಾಧಿಕಾರಿಗಳು , ಲೋಕೋಪಯೋಗಿ  ಇಲಾಖಾ  ಅಧಿಕಾರಿ ಗಳು  ಇದ್ದರು. , ,


No comments:

Post a Comment