Saturday, 23 August 2014

ಮಂಡ್ಯ-ಅನಂತಮೂರ್ತಿ ನಿಧನಕ್ಕೆ ಗಣ್ಯರ ಸಂತಾಪ

ಅನಂತಮೂರ್ತಿ ನಿಧನಕ್ಕೆ ಗಣ್ಯರ ಸಂತಾಪ
ಮಂಡ್ಯ: ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಂಬರೀಷ್, ಸಂಸದ ಸಿ.ಎಸ್.ಪುಟ್ಟರಾಜು, ಜಿ.ಪಂ. ಅಧ್ಯಕ್ಷೆ ಮಂಜುಳಾ ಪರಮೇಶ್, ಶಾಸಕರಾದ ಎನ್.ಚಲುವರಾಯಸ್ವಾಮಿ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‍ಗೌಡ, ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ, ನಗರಸಭಾಧ್ಯಕ್ಷ ಸಿದ್ದರಾಜು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಅನಂತಮೂರ್ತಿ ಅವರ ನಿಧನದಿಂದಾಗಿ ಸಾಹಿತ್ಯ ಲೋಕ ಬರುಡಾಗಿದ್ದು, ಹೊಸ ತಲೆಮಾರಿನ ಸಾಹಿತ್ಯ ಲೋಕಕ್ಕೆ ಸಂಸ್ಕಾರವನ್ನು ಕಲಿಸಿಕೊಟ್ಟ ಅನಂತಮೂರ್ತಿ ಅವರಿಗೆ ಚಿರಶಾಂತಿ ಲಭಿಸಲಿ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ಮೈಸೂರು ಜಿಲ್ಲಾಡಳಿತದ ವತಿಯಿಂದ ಕವಿ ಅನಂತಮೂರ್ತಿರವರಿಗೆ ಶ್ರಧಾಂಜಲಿ.

ಮೈಸೂರು ಜಿಲ್ಲಾಡಳಿತದ ವತಿಯಿಂದ ಕವಿ ಅನಂತಮೂರ್ತಿರವರಿಗೆ ಶ್ರಧಾಂಜಲಿ ಸಲ್ಲಿಸಲಾಯಿತು.ಸಂದರ್ಭಲ್ಲಿ ಜಿಲ್ಲಾಧಿಕರಿ ಸಿ.ಶಿಖಾ,ಮಹಾನಗರಪಾಲಿಕೆ ಆಯುಕ್ತ ರಮೇಶ್,ವಾರ್ತಾಧಿಕಾರಿ ಪ್ರಕಾಶ್ ಅಬ್ಬೂರು ಉಪಸ್ತಿತರಿದ್ದರು.

ಅನಂತಮೂರ್ತಿ ಅವರ ನಿಧನ- ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಕಂಬನಿ.

ಕನ್ನಡ ಸಾರಸ್ವತ ಲೋಕದ ದಿಗ್ಗಜ ಹಾಗೂ ನವ್ಯ ಸಾಹಿತ್ಯ ಚಳುವಳಿಯ ಪಿತಾಮಹರಲ್ಲಿ ಒಬ್ಬರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಶ್ರೀ ಉಡುಪಿ ರಾಜಗೋಪಾಲಚಾಯಅನಂತಮೂರ್ತಿ ಅವರ ನಿಧನಕ್ಕೆ              ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಕಂಬನಿ ಮಿಡಿದಿದ್ದಾರೆ.
    ಸಾಹಿತಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು ಎಂದು ಪ್ರತಿಪಾದಿಸಿದ ಪದ್ಮಭೂಷಣ  ಶ್ರೀ ಅನಂತಮೂರ್ತಿ ಅವರು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಿಗೆ ಸದಾ ಕಾಲ ಸ್ಪಂದಿಸುತ್ತಿದ್ದರು. ರಾಜ್ಯದ ಹಾಗೂ ಶ್ರೀಸಾಮಾನ್ಯನ ಹಿತ ಕಾಯುವಲ್ಲಿ ವಿಶೇಷ ಕಳಕಳಿ ಹಾಗೂ ಅಪ್ರತಿಮ ಬದ್ಧತೆ   ತೋರುತ್ತಿದ್ದ ಅವರು ಈ ನಿಟ್ಟಿನಲ್ಲಿ ತಮ್ಮ ಸ್ಪಷ್ಟ ಅಭಿಪ್ರಾಯ ಹಾಗೂ ದಿಟ್ಟ ನಿಲುವು  ಪ್ರಕಟಿಸುವಲ್ಲಿ ಎಂದೂ ಹಿಂಜರಿಯುತ್ತಿರಲಿಲ್ಲ. ಸಮಾಜವಾದಿ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಶ್ರೀ ಅನಂತಮೂರ್ತಿ ಅವರು ನಿಜವಾದ ಅರ್ಥದಲ್ಲಿ ಸಾರ್ವಜನಿಕ ಬುದ್ದಿಜೀವಿ ಎನಿಸಿದ್ದರು.
      ಎಲ್ಲಾ ವಿಷಯ ಮತ್ತು ವಸ್ತುಗಳನ್ನೂ ತಮ್ಮ ವಿಶಿಷ್ಠ ಹಾಗೂ ವಿಭಿನ್ನ ದೃಷ್ಠಿಕೋನದೊಂದಿಗೆ ವಿಮರ್ಶಿಸುವ ಮತ್ತು ವಿಶ್ಲೇಷಿಸುವ ವಿಶೇಷ ಕಲೆಯನ್ನು ರೂಢಿಸಿಕೊಂಡಿದ್ದ ಶ್ರೀ ಅನಂತಮೂರ್ತಿ ಅವರು ಚಿಂತನಾ ಸಾಗರವೇ ಆಗಿದ್ದರು. ಕಿರಿಯ ಬರಹಗಾರರ ಬಗ್ಗೆ ಅಪಾರ ಪ್ರೀತಿ ತೋರುತ್ತಿದ್ದ     ಶ್ರೀ ಅನಂತಮೂರ್ತಿ ಅವರು ತಮ್ಮ ಅನುಭವದ ಧಾರೆ ಎರೆದು ಅವರನ್ನು ಬೆಳೆಸಲು ಪ್ರೋತ್ಸಾಹಿಸುತ್ತಿದ್ದರು. ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿಯೂ ಕನ್ನಡ ಸಾಹಿತ್ಯದಲ್ಲಿ ಕೃಷಿ ಮಾಡಿ, ಭಾಷಾ ಜಗತ್ತಿನಲ್ಲಿ                  ಸಾಂಸ್ಕøತಿಕ ರಾಯಭಾರಿಯಾಗಿ ಬೆಳೆದು ಬೆಳಗಿದ ಶ್ರೀ ಅನಂತಮೂರ್ತಿ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಶೋಕ ಆವರಿಸಿದಂತಾಗಿದೆ ಎಂದು ಶ್ರೀ ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ಬಣ್ಣಿಸಿದ್ದಾರೆ.

ಭಾರತೀನಗರ ಸುದ್ದಿಗಳು.

ಭಾರತೀನಗರ.ಆ.23- ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಅತಿಥಿ ಗೃಹದಲ್ಲಿ ಅಧಿಕಾರಿಗಳು ಕಾರ್ಖಾನೆ ಆರಂಭಿಸುವ ಸಂಬಂಧ ರೈತಸಂಘ, ಕಬ್ಬುಬೆಳೆಗಾರರ ಒಕ್ಕೂಟ ಸದಸ್ಯರನ್ನು ಸಭೆಗೆ ಕರೆಯಲಾಗಿದ್ದು, ಹೊಮ್ಮತದ ಅಂತಿಮ ತೀರ್ಮಾನ ಬಾರದ ಹಿನ್ನೆಲೆಯಲ್ಲಿ ಸಭೆ ವಿಫಲಗೊಂಡಿದೆ.
   ಆ.28 ರಂದು ಕಾರ್ಖಾನೆ ಆರಂಭಿಸುವ ಮುನ್ನ ಪ್ರತಿ ಟನ್ ಕಬ್ಬಿಗೆ 2500 ಮುಖಂಡ ಹಣವನ್ನಾಗಿ ನೀಡಬೇಕು. ಮತ್ತು ಮೈಷುಗರ್ ಕಾರ್ಖಾನೆ ನೀಡಿರುವಂತೆ ಬಾಕಿ 100 ರೂನನ್ನು ತಕ್ಷಣವೇ ನೀಡಬೇಕೆಂದು ಆಗ್ರಹಿಸಿದರು.
  ಜನರಲ್ ಮೇನೇಜರ್ ನಾಗರಾಜು ಇದಕ್ಕೆ ಪ್ರತಿಕ್ರಹಿಸಿ 100 ನೀಡುವ ವಿಚಾರವಾಗಿ ಕೋರ್ಟ್‍ನಲ್ಲಿ ಇರುವುದರಿಂದ ಅಂತಿಮ ತೀರ್ಮಾನ ಬಂದ ಮೇಲೆ ನೀಡಲಾಗುವುದು. ಸರ್ಕಾರ ನಿಗಧಿ ಪಡಿಸಿರುವ ಎಫ್‍ಆರ್‍ಪಿ ದರ 2200 ರೂನಂತೆ ಪ್ರತಿ ಟನ್ನಿಗೆ ಮುಂಗಡ ಹಣ ನೀಡಲಾಗುವುದೆಂದು ತಿಳಿಸಿದರು.
  ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು ಕಬ್ಬು ನಿಯಂತ್ರಣಾ ಮಂಡಳಿ ಕಾಯ್ದೆ ಪ್ರಕಾರ ಕಬ್ಬು ಹೊಡೆದ ರೈತರಿಗೆ ಸರಿಯಾಗಿ ಏಕೆ ಹಣ ನೀಡಿಲ್ಲ. ಆಗಾದರೆ 6 ತಿಂಗಳು ರೈತರಿಗೆ ಹಣ ನೀಡದಿರುವುದಕ್ಕೆ ಬಡ್ಡಿ ನೀಡಿ ಎಂದು ಪಟ್ಟು ಹಿಡಿದರು.
    ಅಧಿಕಾರಿಗಳು ಮತ್ತು ರೈತರ ನಡುವೆ ಹೊಮ್ಮತದ ತೀರ್ಮಾನ ಬಾರದ ಹಿನ್ನಲೆಯಲ್ಲಿ ಸಭೆಯನ್ನು ರದ್ದು ಪಡಿಸಲಾಯಿತು.
    ಸಭೆಯಲ್ಲಿ ಕಾರ್ಖಾನೆ ಉಪಾಧ್ಯಕ್ಷ ಎಸ್.ಬ್ರಿಟ್ಟೋ, ಜನರಲ್ ಮೇನೇಜರ್ ವೇಲುಸ್ವಾಮಿ, ಮಣಿ, ಸುರೇಂದ್ರಕಟ್ಟಿ, ಜಯಣ್ಣ ಕಾರ್ಖಾನೆಯನ್ನು 28ರಂದು ಪ್ರಾರಂಭಿಸುವುದಕ್ಕೆ ಮನವಿ ಮಾಡಿದರು. ಇದಕ್ಕೆ ಒಪ್ಪದ ರೈತರು ಬೇಡಿಕೆ ಈಡೇರುವ ವರೆವಿಗೂ ಕಾರ್ಖಾನೆ ಪ್ರಾರಂಭಿಸಲು ಬಿಡುವುದಿಲ್ಲ ಎಂದಾಗ, ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತು ಸಮಸ್ಯೆಯನ್ನು ಬಗೆಹರಿಸಿಕೊಂಡು ಕಾರ್ಖಾನೆ ಪ್ರಾರಂಭಿಸುತ್ತೇವೆಂದು ಅಧಿಕಾರಿಗಳು ತಿಳಿಸಿದರು.
 ಒಕ್ಕೂಟದ ಅಧ್ಯಕ್ಷ ಕೆ.ಎಲ್.ಶಿವರಾಮು, ರೈತ ಸಂಘದ ನಾಯಕ ಅಣ್ಣೂರು ಮಹೇಂದ್ರ, ಶೆಟ್ಟಹಳ್ಳಿ ರವಿ, ದೊಡ್ಡರಸಿನಕೆರೆ ಕೃಷ್ಣ, ಎಚ್.ಎಂ.ಮರಿಮಾದೇಗೌಡ, ಕಾಡುಕೊತ್ತನಹಳ್ಳಿ ಪುಟ್ಟಸ್ವಾಮಿ, ಸಿ.ಎ.ಕೆರೆ ಗಿರೀಶ್, ಎಂ.ಡಿ.ಮರಿಸ್ವಾಮಿ, ಕುರಿಕೆಂಪನದೊಡ್ಡಿ ಕೆ.ಸಿ.ಮಾದೇಗೌಡ, ಹೊಂಬೇಗೌಡನದೊಡ್ಡಿ ಬೋರೇಗೌಡ, ಅಣ್ಣೂರು ಸುಂದರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೆ.ಆರ್.ಪೇಟೆ ಸುದ್ದಿಗಳು.

ಕೃಷ್ಣರಾಜಪೇಟೆ. ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾದ ಕನ್ನಡ ಸಾರಸ್ವತ ಲೋಕದ ದಿಗ್ಗಜ ಪದ್ಮಭೂಷಣ ಡಾ.ಯು.ಆರ್.ಅನಂತಮೂರ್ತಿ ಅವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸುವ ಮೂಲಕ ಶಾಸಕ ನಾರಾಯಣಗೌಡ ಶ್ರದ್ಧಾಂಜಲಿ ಸಮರ್ಪಿಸಿ, ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಅತ್ಯುನ್ನತವಾದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಚಿಂತಕ, ನಿಷ್ಠೂರವಾಧಿಗಳಾದ ಅನಂತಮೂರ್ತಿ ಅವರ ನಿಧನದಿಂದ ಕನ್ನಡ ಸಾರಸ್ವತಲೋಕಕ್ಕೆ ಅಪಾರವಾದ ನಷ್ಠವುಂಟಾಗಿದೆ ಎಂದು ಶಾಸಕರು ಕಂಬನಿ ಮಿಡಿದರು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ನಾವೂ-ನೀವು ಕನ್ನಡ ಸಾಂಸ್ಕøತಿಕ ಸಂಘಟನೆ ಹಾಗೂ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅಗಲಿದ ಮಹಾನ್ ಚೇತನಕ್ಕೆ ನುಡಿ-ನಮನ ಸಲ್ಲಿಸಿದ ಶಾಸಕ ನಾರಾಯಣಗೌಡ ಸಮಾಜದ ಮೌಢ್ಯಗಳ ವಿರುದ್ಧ ಸಮರವನ್ನೇ ಸಾರಿ ನುಡಿದಂತೆ ನಡೆದ ನಿಷ್ಠೂರವಾಧಿಗಳಾದ ಅನಂತಮೂರ್ತಿ ಅವರ ಸಾವಿ ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಅಪಾರ ದುಃಖವನ್ನುಂಟುಮಾಡಿದೆ. ಘಟಶ್ರಾಧ್ಧಾ, ಸಂಸ್ಕಾರ ಚಿತ್ರಗಳ ಮೂಲಕ ಅತ್ಯುತ್ತಮ ಚಿತ್ರಕತೆಗೆ ಕೇಂದ್ರದ ಸರ್ಣಕಮಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಯುಆರ್ ಪ್ರಝಾಪ್ರಭುತ್ವ ವ್ಯವಸ್ಥೆಯ ಉಳೋಇವಿಗಾಗಿ ಹೋರಾಟವನ್ನು ನಡೆಸಿ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದರೂ ಸತ್ಯವನ್ನು ನುಡಿಯುವಲ್ಲಿ ಹಿಂದೇಟು ಹಾಕಲಿಲ್ಲ. ನುಡಿದಂತೆ ನಡೆದು ಅನ್ಯಾಯ, ಅಕ್ರಮಗಳ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ ಮಹಾನ್ ನಾಯಕರಾಗಿದ್ದ ಯು.ಆರ್.ಅನಂತಮೂರ್ತಿ ಅವರಿಗೆ ರಾಜಕೀಯ ರಂಗದಲ್ಲಿ ಘಟಾನುಘಟಿಗಳೇ ಸ್ನೇಹಿತರಾಗಿದ್ದರೂ ರಾಜಕಾರಣದಲ್ಲಿ ಯಾವುದೇ ಹುದ್ದೆಯನ್ನು ಅಲಂಕರಿಸಲಾಗಲಿಲ್ಲವಲ್ಲ ಎಂಬ ನೋವು ಅವರನ್ನು ಕಾಡಿತ್ತು. ಬಸವಪ್ರಶಸ್ತಿ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ನೀಡುವ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಅನಂತಮೂರ್ತಿ ಸಮಾಜದ ಅಭಿವೃಧ್ಧಿಗೆ ಮಾರಕವಾಗಿರುವ ಮೌಢ್ಯಗಳ ವಿರುದ್ಧ ಹೋರಾಟ ನಡೆಸಿ ಇತಿಹಾಸದ ಪುಟಗಳಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದಿದ್ದಾರೆ. ಕನ್ನಢಾಭಿಮಾನಿಗಳಿಗೆ ಹಾಗೂ ಕುಟುಂಬದ ಸದಸ್ಯರಿಗೆ ಭಗವಂತನು ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.
ಕೃಷ್ಣರಾಜಪೇಟೆ ಲಯನ್ಸ್ ಸಂಸ್ಥೆಯ ಅಧ್ಯಕ್ಷ ವಿಠಲಾಪುರ ಜಯರಾಮು, ತಾಲೂಕು ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮೇಶ್, ನಾವೂ-ನೀವು ಸಾಂಸ್ಕøತಿಕ ಸಂಘಟನೆಯ ಕತ್ತರಘಟ್ಟ ವಾಸು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿಉಪಾಧ್ಯಕ್ಷ ಕೆ.ಆರ್.ನೀಲಕಂಠ, ಸಾಹಿತಿ ಮಾರೇನಹಳ್ಳಿ ಲೋಕೇಶ್, ಕವಿಗಳಾದ ಧನಲಕ್ಷ್ಮೀ, ರಾಯಸಮುದ್ರ ಶ್ರೀಧರ್, ಬಲ್ಲೇನಹಳ್ಳಿ ಮಂಜುನಾಥ, ನಾರ್ಗೋನಹಳ್ಳಿ ರವಿ, ಪತ್ರಕರ್ತರಾದ ಬಳ್ಳೇಕೆರೆ ಮಂಜುನಾಥ್, ಕಾಡುಮೆಣಸ ಚಂದ್ರು, ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಸೈಯ್ಯದ್ ಖಲೀಲ್ ಮತ್ತಿತರರ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಅಗಲಿದ ಮಹಾನ್ ಚೇತನಕ್ಕೆ ಪುಷ್ಪಾಂಜಲಿಯ ಮೂಲಕ ನಮನಗಳನ್ನು ಸಲ್ಲಿಸಿದರು. ಕಾರ್ಯಕ್ರಮಕ್ಕೂ ಮುನ್ನ ಅಗಲಿದ ಚೇತನದ ಆತ್ಮಕ್ಕೆ ಶಾಂತಿಕೋರಿ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಲಾಯಿತು.
ಸಾಹಿತಿ ಡಾ.ನರಸಿಂಹರಾಜು ಸ್ವಾಗತಿಸಿದರು, ಧನಲಕ್ಷ್ಮೀ ವಂದಿಸಿದರು, ಸಾಹಿತಿ ಮಾರೇನಹಳ್ಳಿ ಲೋಕೇಶ್ ಸ್ವರಚಿತ ಕವನ ವಾಚನ ಮಾಡುವ ಮೂಲಕ ನುಡಿ-ನಮನ ಸಲ್ಲಿಸಿದರು.

ಕೆ.ಆರ್.ಪೇಟೆ ಸುದ್ದಿಗಳು.



PÉ.Dgï.¥ÉÃmÉ,D.23-EA¢£À PÀA¥ÀÆålgï AiÀÄÄUÀzÀ°èAiÀÄÆ ¥Àæ¥ÀAZÀzÀ°è «eÁÕ£ÀzÀ D«µÁÌgÀPÀÆÌ «ÄÃjzÀ ±ÀQÛAiÉÆA¢zÉ JAzÀÄ «eÁÕ¤UÀ¼ÀÆ £ÀA©zÁÝgÉ. F £ÀA©PÉAiÀÄ£Éßà zÉêÀgÉAzÀÄ £ÀªÀÄä »jAiÀÄgÀÄ £ÀA©zÁÝgÉ EzÀÄ ¸ÀvÀåªÁzÀÄzÀÄ JAzÀÄ D¢ZÀÄAZÀ£ÀVj ¦ÃoÁ¢ü¥ÀwUÀ¼ÁzÀ ²æÃ ¤ªÀÄð¯Á£ÀAzÀ£ÁxÀ¸Áé«ÄÃfUÀ¼ÀÄ PÀgÉ ¤ÃrzÁÝgÉ.
CªÀgÀÄ 22ರಂದು vÁ®ÆQ£À ºÉêÀÄVjAiÀÄ £Ál£ÀºÀ½î UÁæªÀÄzÀ°è £ÀÆvÀ£ÀªÁV ¤«Äð¹gÀĪÀ ²æÃ ºÉÆ£Áß®zÀªÀÄäzÉëAiÀÄ zÉêÀ¸ÁÜ£ÀªÀ£ÀÄß ¯ÉÆÃPÁ¥ÀðuÉUÉÆ½¹ £ÀAvÀgÀ £ÀqÉzÀ zsÁ«ÄðPÀ ¸ÀªÀiÁgÀA¨sÀzÀ ¢ªÀå¸Á¤zsÀå ªÀ»¹ D²ÃªÀðZÀ£À ¤ÃrzÀgÀÄ.
dUÀvÉÛ¯Áè zÉêÀgÉÆA¢VzÉ. dUÀvÀÄÛ EgÀĪÀÅzÀÄ JµÀÄÖ ¸ÀvÀåªÉÇà zÉêÀjgÀĪÀÅzÀÄ CµÉ×à ¸ÀvÀå. zÉêÀjUÉ ¨sÀAiÀÄzÀ ¥ÀÆeÉVAvÀ M®ÄªÉÄAiÀÄ ¥ÀÆeÉ EµÀÖ JAzÀ ZÀÄAZÀ²æÃUÀ¼ÀÄ ¤ÃgÀÄ ºÉÃUÉ ««zsÀ DPÁgÀzÀ°è vÀÄA©PÉÆ¼ÀÄîvÀÛzÀÆ CzÉà jÃw zÉêÀjzÁÝ£É. ¸À馅 ZÀgÁZÀgÀ ªÀ¸ÀÄÛ«£À°èAiÀÄÆ ¨sÀUÀªÀAvÀ¤zÀÄÝ ¸ÀªÀðgÀ »vÀªÉà ¤dªÁzÀ zÉêÀ¸ÉêÉAiÉÄAzÀgÀÄ. £ÀªÀÄä eÁÕ£ÀzÀ zÀȶÖAiÀÄ£ÀÄß «¸ÀÛj¹PÉÆ¼Àî¨ÉÃPÀÄ. CeÁÕ£ÀªÉA§ PÀvÀÛ¯ÉAiÀÄ£ÀÄß eÁÕ£ÀzÀ ªÀÄÆ®PÀ ºÉÆqÉzÀÆr¸À¨ÉÃPÉAzÀÄ PÀgÉ ¤ÃrzÀ ²æÃUÀ¼ÀÄ ¥ÀÆtðeÁÕ£À ¥ÀqÉzÀgÉ £ÀªÀÄä zÉÆÃµÀUÀ¼ÀÄ ¤ªÁgÀuÉAiÀÄUÀÄvÀÛªÉ. ¥ÀæeÁÕ ¥ÀƪÀðPÀªÁV PÉ®¸À ªÀiÁrzÀgÉ vÀ¥ÀÄàUÀ¼ÀÄ WÀn¸ÀĪÀÅ¢®èªÉAzÀgÀÄ. ¥ÀÆeÉUÀ¼ÀÄ £ÀªÀÄä zÉÆÃµÀ ¤ªÁgÀuÉUÉ ªÀiÁvÀæ. CzÀgÀ°è AiÀiÁªÀÅzÉà «±ÉõÀvɬĮè JAzÀ ²æÃUÀ¼ÀÄ gÁUÀzÉéñÀUÀ½AzÀ PÀÆr ¸ÀAPÀÄavÀªÁVgÀĪÀ ªÀiÁ£ÀªÀ£À ªÀÄ£À¹ì£À PÉlÖ ¨sÁªÀ£ÉUÀ¼À£ÀÄß C½¹ ºÁQ zsÀªÀÄðzÀ ºÁ¢AiÀÄ°è ªÀÄÄ£ÀßqÉAiÀÄĪÀAvÉ ¥ÉæÃgÉæ¸À¨ÉÃPÉAzÀgÀÄ.
¨sÀUÀªÀAvÀ£À ¸À¤ßzÁ£ÀªÁVgÀĪÀ zÉêÁ®AiÀÄUÀ½UÉ ºÉÆÃV ¨sÀQÛ¬ÄAzÀ ¥ÁæxÀð£É ¸À°è¸ÀĪÀÅzÀjAzÀ ªÀÄ£À¹ìUÉ ±ÁAw ªÀÄvÀÄÛ £ÉªÀÄä¢AiÀÄÄ zÉÆgÉAiÀÄĪÀÅzÀ®èzÉà »rzÀ PÁAiÀÄðzÀ°èAiÀÄÆ AiÀıÀ¸ÀÄì zÉÆgÉAiÀÄÄvÀÛzÉ. ªÀÄ£À¹ì£À°è£À PÉèñÀ ºÁUÀÆ PÉÆ¼ÉAiÀÄ£ÀÄß vÉÆ¼ÉzÀÄPÉÆ¼Àî®Ä zÉêÁ®AiÀÄUÀ½UÉ ºÉÆÃV zÉêÀgÀ ¸ÀägÀuÉ ªÀiÁr zsÁå£À ªÀiÁqÀĪÀÅzÀÄ £ÀªÀÄä ¸ÀA¸ÀÌøwAiÀÄ DZÀgÀuÉAiÀÄÆ DVgÀĪÀÅzÀjAzÀ d£ÀgÀÄ fêÀ£ÀzÀ°è JµÉÖà PÀµÀÖUÀ¼ÀÄ JzÀÄgÁzÀgÀÆ £ÁåAiÀÄ, ¤Ãw, zsÀªÀÄð ºÁUÀÆ PÁAiÀÄPÀªÀiÁUÀðzÀ°èAiÉÄà ¸ÁV fêÀ£ÀzÀ°è AiÀıÀ¸ÀÄì UÀ½¹ fêÀ£ÀªÀ£ÀÄß ¸ÁxÀðPÀ¥Àr¹PÉÆ¼Àî¨ÉÃPÀÄ JAzÀÄ ¤ªÀÄð¯Á£ÀAzÀ£ÁxÀgÀÄ PÀgÉ ¤ÃrzÀgÀÄ.
£ÀÄUÉÎúÀ½î »gÉêÀÄoÀzÀ ²æÃUÀ¼ÁzÀ ªÀĺÉñÀégÀ ²ªÁZÁAiÀÄð ¸Áé«ÄÃfUÀ¼ÀÄ «ÃgÁAd£ÉÃAiÀĸÁé«Ä zÉêÁ®AiÀĪÀ£ÀÄß ¯ÉÆÃPÁ¥ÀðuÉ ªÀiÁr D²ÃªÀðZÀ£À ¤ÃrzÀgÀÄ.  D¢ZÀÄAZÀ£ÀVj ºÉêÀÄVj ±ÁSÁªÀÄoÀzÀ ²æÃ ®QëöäãÁgÁAiÀÄt£ÁxÀ¸Áé«ÄÃf, ªÀÄAqÀå f¯Áè G¸ÀÄÛªÁj ¸ÀaªÀgÁzÀ CA§jñï PÁAiÀÄðPÀæªÀÄzÀ CzsÀåPÀëvÉ ªÀ»¹zÀÝgÀÄ. ±Á¸ÀPÀgÁzÀ £ÁgÁAiÀÄtUËqÀ, J£ï.ZɮĪÀgÁAiÀĸÁé«Ä, ªÀiÁf ±Á¸ÀPÀgÁzÀ PÉ.©.ZÀAzÀæ±ÉÃRgï, ©.¥ÀæPÁ±ï, f¯Áè ¥ÀAZÁ¬Äw ªÀiÁf ¸ÀzÀ¸Àå ©.£ÁUÉÃAzÀæPÀĪÀiÁgï, vÁ.¥ÀA.ªÀiÁf CzsÀåPÀë QPÉÌÃj ¸ÀÄgÉñï, »jAiÀÄ ¸ÀºÀPÁj zsÀÄjÃt J.©.dªÀgÀ¥Àà, ZÀ®£ÀavÀæ£Àl CgÀ«Azï, ¨sÁgÀvÀ DºÁgÀ ¤UÀªÀÄzÀ ¤zÉñÀðPÀJA.r.PÀȵÀÚªÀÄÆwð, f¯Áè ¥ÀAZÁ¬Äw ¸ÀzÀ¸ÀågÁzÀ UËgÀªÀÄä ²æÃ¤ªÁ¸ï, «.ªÀÄAeÉÃUËqÀ, vÁ.¥ÀA CzsÀåPÉë ¥Àæ¨sÁªÀwdUÀ¢Ã±ï, ¸ÀzÀ¸ÀågÁzÀ «.J£ï.ªÀĺÁzÉêÉÃUËqÀ, gÉÃtÄPÁQnÖ, vÀºÀ²Ã¯ÁÝgï ºÉZï.J¯ï.²ªÀgÁA, vÁ.¥ÀA EN PÉAZÀ¥Àà, PÉ.n.UÀAUÁzsÀgï, ZÀAzÀæPÀ¯ÁUÀAUÉÃUËqÀ  ªÀÄwÛvÀgÀgÀÄ PÁAiÀÄðPÀæªÀÄzÀ°è ¨sÁUÀªÀ»¹zÀÝgÀÄ.
avÀæ²Ã¶ðPÉ:22krpet-03 PÉ.Dgï.¥ÉÃmÉ: vÁ®ÆQ£À £Ál£ÀºÀ½î UÁæªÀÄzÀ°è £ÀÆvÀ£ÀªÁV ¤«Äð¹gÀĪÀ ²æÃ ºÉÆ£Áß®zÀªÀÄä zÉëAiÀÄ zÉêÁ®AiÀÄ ¯ÉÆÃPÁ¥Àðt ¸ÀªÀiÁgÀA¨sÀªÀ£ÀÄß D¢ZÀÄAZÀ£ÀVjAiÀÄ ²æÃ ¤ªÀÄð¯Á£ÀAzÀ£ÁxÀ¸Áé«ÄÃfUÀ¼ÀÄ GzÁÏn¹zÀgÀÄ. £ÀÄUÉÎúÀ½îAiÀÄ »gÉêÀÄoÀzÀ ²æÃ ªÀĺÉñÀégÀ ²ªÁZÁAiÀÄð ¸Áé«ÄÃfUÀ¼ÀÄ, ±Á¸ÀPÀ £ÁgÁAiÀÄtUËqÀ ªÀÄwÛvÀgÀgÀÄ avÀæzÀ°èzÁÝgÉ.



ಮೈಸೂರು ಸುದ್ದಿಗಳು .

ಮೈಸೂರು ನಗರದಲ್ಲಿ ಪೋಲಿಸರಿಂದ  ಎಸ್.ಸಿ./ಎಸ್.ಟಿ. ಕಾಲೋನಿ ಭೇಟಿ ಮತ್ತು ಕುಂದುಕೊರತೆ ಸಭೆ.
 ದಿನಾಂಕ. 24-08-2014 ಭಾನುವಾರ ರಂದು ಮೈಸೂರು ನಗರದಲ್ಲಿ  ಪೊಲೀಸ್ ನಿರೀಕ್ಷಕರುಗಳು  ತಮ್ಮ ಠಾಣಾ ಸರಹದ್ದಿನ ವ್ಯಾಪ್ತಿಯಲ್ಲಿರುವ ಎಸ್.ಸಿ./ಎಸ್.ಟಿ. ಕಾಲೋನಿಗಳಿಗೆ ಭೇಟಿ ನೀಡಿ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಕಾಲೋನಿಯ ಜನರ ಕುಂದುಕೊರತೆಗಳನ್ನು ವಿಚಾರಿಸಿ ಆ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ.  ಆದ್ದರಿಂದ  ಎಸ್.ಸಿ./ಎಸ್.ಟಿ. ಕಾಲೋನಿಗಳ ಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮೈಸೂರು-ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು. ಆರ್. ಅನಂತ ಮೂರ್ತಿ ಅವರ ನಿದನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ . ತಮ್ಮ ಪ್ರಖರ ವೈಚಾರಿಕತೆ ಹಾಗು ಅನನ್ಯ ಸಾಹಿತ್ಯದಿಂದ ಅವರು ಕನ್ನಡ ಸಾರಸ್ವತ ಲೋಕದಲ್ಲಿ ಮರೆಯಲಾಗದ ಛಾಪು ಮೂಡಿಸಿದ್ದಾರೆ , ಅವರ ನಿದನ ದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಸ್ಟ ಉಂಟಾಗಿದೆ ಎಂದು ಅವರು ಶೋಕಿಸಿದ್ದಾರೆ .
ತಾಲ್ಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ
ಮಂಡ್ಯ, ಆ. 22 : ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆ.25 ಹಾಗೂ 26ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸರ್ಕಾರಿ ಪ್ರೌಢಶಾಲೆ ಮಲ್ಲೇನಹಳ್ಳಿ ಇವರ ಆಶ್ರಯದಲ್ಲಿ ಪಶ್ಚಿಮ ವಲಯ ತಾಲ್ಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ-2014-15ರ ಉದ್ಘಾಟನಾ ಸಮಾರಂಭ ನಡೆಯಲಿದೆ.
ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು. ಸಂಸದ ಸಿ.ಎಸ್.ಪುಟ್ಟರಾಜು ಕ್ರೀಡಾಧ್ವಜಾರೋಹಣ ನೆರವೇರಿಸುವರು. ಪಿಇಟಿ ಅಧ್ಯಕ್ಷ ಹೆಚ್.ಡಿ.ಚೌಡಯ್ಯ ಕ್ರೀಡಾಜ್ಯೋತಿ ಸ್ವೀಕರಿಸುವರು. ಜಿ.ಪಂ.ಅಧ್ಯಕ್ಷೆ ಮಂಜುಳ ಪರಮೇಶ್, ಸದಸ್ಯ ಕೆ.ಎಸ್.ವಿಜಯಾನಂದ ಕ್ರೀಡಾಪಟುಗಳಿಗೆ ಹಿತನುಡಿ ನುಡಿಯುವರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ಶಂಕರೇಗೌಡ, ತಾ.ಪಂ. ಅಧ್ಯಕ್ಷ ಟಿ.ಸಿ.ಶಂಕರೇಗೌಡ, ತಾ.ಪಂ. ಸದಸ್ಯರಾದ ವಿಜಯಮಣಿ ಮಲ್ಲೇಶ್, ಚಂದ್ರಕಲಾ, ಸಂಪತ್‍ಕುಮಾರ್, ಹೆಚ್.ಸಿ.ಪ್ರಭಾವತಿ, ಎಸ್.ರಮೇಶ್, ಸವಿತ ಬಿ.ಬೆಟ್ಟಸ್ವಾಮಿ, ಬೇವುಕಲ್ಲು ಗ್ರಾ.ಪಂ. ಅಧ್ಯಕ್ಷ ಚಲುವೇಗೌಡ, ಸದಸ್ಯರಾದ ನಾಗರಾಜು, ಜಯೇಂದ್ರ, ತಾಯಮ್ಮಪುಟ್ಟಸ್ವಾಮಿ ಮತ್ತಿತರರು ಭಾಗವಹಿಸುವರು.